ಕರ್ನಾಟಕ ರಾಜ್ಯ ರಾಜಕಾರಣದ ದಿಕ್ಕು-ದೆಸೆಯನ್ನು ನಿರ್ಧರಿಸುವಲ್ಲಿ ಬಳ್ಳಾರಿ ಜಿಲ್ಲೆ ಮತ್ತು ಅಲ್ಲಿನ ಪ್ರಭಾವಿ ನಾಯಕರ ಪಾತ್ರ ಅಪಾರವಾಗಿದೆ. 2008ರ ದಕ್ಷಿಣ ಭಾರತದ ಮೊದಲ ಬಿಜೆಪಿ ಸರ್ಕಾರ, ಆಪರೇಷನ್ ಕಮಲ ಮತ್ತು ರೆಡ್ಡಿ ಬ್ರದರ್ಸ್ ಹೈದರಾಬಾದ್ ರೆಸಾರ್ಟ್ ರಾಜಕಾರಣದಿಂದ ಹಿಡಿದು, ಸಿದ್ದರಾಮಯ್ಯರ ಐತಿಹಾಸಿಕ ಬಳ್ಳಾರಿ ಪಾದಯಾತ್ರೆ, ಶ್ರೀರಾಮುಲು ಅವರ ಬಿಎಸ್ಆರ್ ಕಾಂಗ್ರೆಸ್, 2018ರ ಆಪರೇಷನ್ ಹಸ್ತ, 2019ರಲ್ಲಿ ಸಮ್ಮಿಶ್ರ ಸರ್ಕಾರ ಬೀಳಿಸಿದ ಆನಂದ್ ಸಿಂಗ್ ರಾಜೀನಾಮೆ, 2023ರ ಜನಾರ್ದನ ರೆಡ್ಡಿಯ ಕೆಆರ್ಪಿಪಿ ಹಾಗೂ ಇತ್ತೀಚಿನ ವಾಲ್ಮೀಕಿ ನಿಗಮ ಹಗರಣದವರೆಗೆ ಬಳ್ಳಾರಿ ನಾಯಕರ ರಾಜಕೀಯ ಚದುರಂಗದಾಟದ ಸಮಗ್ರ ವಿಶ್ಲೇಷಣೆಯನ್ನು ಸುವರ್ಣ ನ್ಯೂಸ್ ವರದಿಗಾರ ನರಸಿಂಹಮೂರ್ತಿ ಕಟ್ಟಿಕೊಟ್ಟಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್
Suvarna News Live: https://youtube.com/live/F1m0ciwMs8c
#BallariPolitics #KarnatakaPolitics #JanardhanaReddy #BSriramulu #OperationKamala #Siddaramaiah #ValmikiScam #suvarnanews #kannadanews #asianetsuvarnanews #kannadaprabha #karnatakanews #karnataka #news
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/
Comments