Skip to playerSkip to main content
  • 5 years ago
ಟೀಮ್ ಇಂಡಿಯಾದ ಸ್ಪಿನ್ನರ್ ಕುಲ್‌ದೀಪ್ ಯಾದವ್‌ಗೆ ಈ ಸರಣಿ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಈ ವಿಚಾರವನ್ನು ಸ್ವತಃ ಕುಲ್‌ದೀಪ್ ಯಾದವ್ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಶ್ರೀಲಂಕಾ ವಿರುದ್ಧದ ಈ ಸರಣಿ ಭಾರತ ತಂಡದಲ್ಲಿ ತಾನು ಮರಳಿ ಸ್ಥಾನ ಸಂಪಾದಿಸಲು ದೊರೆತ ಅತ್ಯುತ್ತಮ ಅವಕಾಶವಾಗಿದೆ ಎಂದಿದ್ದಾರೆ.
#KuldeepYadav #IndiavsSriLanka #odiseries2021

Sri Lanka tour will give me another opportunity for India comeback: Kuldeep Yadav

Category

🗞
News
Comments

Recommended