Yatnal Takes a Dig at Satish Jarkiholi: “His Curse Came After Betraying Siddaramaiah”
ಬಾಗಲಕೋಟೆಯಲ್ಲಿ ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಸಿದ್ದರಾಮಯ್ಯ ಅವರಿಗೆ ಕೈಕೊಟ್ಟಿದ್ದಕ್ಕೆ ಸತೀಶ್ ಜಾರಕಿಹೊಳಿಗೆ ಶಾಪ ತಟ್ಟಿದೆ ಅಂತ ಅನಿಸ್ತಿದೆ ಎಂದರು.
ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಶಾಸಕರ ಸಹಿ ಮಾಡಿಸಿಕೊಟ್ಟವರೇ ಈ ಸತೀಶ್ ಜಾರಕಿಹೊಳಿ ಎಂದು ಯತ್ನಾಳ್ ಆರೋಪಿಸಿದ್ದಾರೆ.
Reacting to the ED raids at Karnataka Minister Satish Jarkiholi’s residence in Bagalkot, BJP MLA Basanagouda Patil Yatnal made a sharp political remark against the Congress leader.
Yatnal said it appears that Jarkiholi is facing the consequences of turning against Chief Minister Siddaramaiah. Yatnal further alleged that Satish Jarkiholi was among those who collected legislators’ signatures in an attempt to remove Siddaramaiah from the Chief Minister’s post.
#Yatnal #BasanagoudaPatilYatnal #SatishJarkiholi #EDRaid #EDRaids #Bagalkot #Siddaramaiah #KarnatakaPolitics #KarnatakaCongress #KarnatakaBJP #BJPKarnataka #Congress #KarnatakaNews #PoliticalControversy #YatnalStatement
Also Read
ಕಾನೂನು ವಿದ್ಯಾರ್ಥಿಗಳಲ್ಲಿ ಎಡಪಂಕ್ತೀಯ ವಿಚಾರಧಾರೆ ತುಂಬಿಸುವುದು ತಪ್ಪಿಸಬೇಕು: ಬಸನಗೌಡ ಪಾಟೀಲ ಯತ್ನಾಳ :: https://kannada.oneindia.com/news/karnataka/left-wing-ideology-yatnal-urges-action-against-efforts-to-influence-law-students-467803.html?ref=DMDesc
Satish Jarkiholi: ಸಚಿವ ಸತೀಶ್ ಜಾರಕಿಹೊಳಿಗೆ ಬೆಳ್ಳಂಬೆಳಗ್ಗೆ ಇ.ಡಿ ಶಾಕ್ :: https://kannada.oneindia.com/news/karnataka/ed-raids-on-minister-satish-jarkiholi-searches-at-18-locations-in-karnataka-know-complete-details-467305.html?ref=DMDesc
Bidadi Township: ಬಿಡದಿ ಟೌನ್ಶಿಪ್ ರದ್ದುಗೊಳಿಸುವವರೆಗೂ ವಿಧಾನಸೌಧದಲ್ಲಿ ಧರಣಿ ಕೂರುವೆ: ಯತ್ನಾಳ್ ಘೋಷಣೆ :: https://kannada.oneindia.com/news/karnataka/bidadi-township-yatnal-backs-hd-deve-gowda-vows-protest-in-vidhana-soudha-until-project-is-withdrawn-461455.html?ref=DMDesc
~ED.522~PR.28~VG.HM~
Comments