Skip to playerSkip to main content
Kumaraswamy Demands Farmer Loan Waiver, Takes Dig at DK Shivakumar

ಡಿಕೆ ಶಿವಕುಮಾರ್‌ ಅವರು ಮನಸ್ಸು ಮಾಡಿದ್ರೆ, ಸ್ವಂತ ಹಣದಲ್ಲೇ ಸಾಲ ಮನ್ನಾ ಮಾಡಬಹುದು ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ರೈತರ ಸಾಲ ಮನ್ನಾಗೆ ಆಗ್ರಹಿಸಿದರು. ಡಿಕೆ ಶಿವಕುಮಾರ್ ಅವರು ಮನಸು ಮಾಡಿದ್ರೆ, ತಮ್ಮ ಸ್ವಂತ ಹಣದಲ್ಲೇ ಸಾಲ ಮನ್ನಾ ಮಾಡಬಹುದು. ರೈತರು ಸಾಲಮನ್ನಾ ಆಗಬೇಕು ಅಂತ ಹೇಳ್ತಿದ್ದಾರೆ.

Union Minister H.D. Kumaraswamy has demanded a loan waiver for farmers and made a sharp remark about Karnataka Deputy Chief Minister DK Shivakumar. Speaking in Bengaluru, Kumaraswamy said that if DK Shivakumar decides to waive farmers’ loans, he could do so even with his own money. His statement comes amid renewed demands from farmers for loan waiver.


#DKShivakumar #HDKumaraswamy #Kumaraswamy #KarnatakaPolitics #KarnatakaNews #FarmerLoanWaiver #KarnatakaFarmers #FarmersLoan #DKShivakumarNews #BengaluruNews #PoliticalNews #FarmersDemand

Also Read

ಕರಾವಳಿಗರ ಕೈಗೆ ರಕ್ತ ಸವರುವುದನ್ನೇ ಕೆಲಸವನ್ನಾಗಿ ಮಾಡಿಕೊಂಡಿದ್ದ ಬಿಜೆಪಿಗೆ ಇದು ಸಹಿಸಲಾಗುತ್ತಿಲ್ಲ: ಪ್ರಿಯಾಂಕ್ ಖರ್ಗೆ ತಿರುಗೇಟು :: https://kannada.oneindia.com/news/karnataka/coastal-karnataka-priyank-kharge-hits-back-at-bjp-over-its-criticism-of-development-468419.html?ref=DMDesc

ನಾನು ಈಗ ವೆಜ್​ಟೇರಿಯನ್, ಅಶೋಕಣ್ಣಂಗೆ ಇಲ್ಲಿಂದಲೇ ಫ್ರೆಶ್ ಮೀನು ಕಳಿಸ್ತೀನಿ: ಡಿಕೆ ಶಿವಕುಮಾರ್ ತಿರುಗೇಟು‌ :: https://kannada.oneindia.com/news/karnataka/dk-shivakumar-said-he-does-not-eat-non-vegetarian-food-anymore-offered-to-send-fresh-fish-to-r-asho-468409.html?ref=DMDesc

ಕರಾವಳಿ ಭಾಗಕ್ಕೆ ಬಂಪರ್‌ ಪ್ಯಾಕೇಜ್‌: ₹32,611 ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಕ್ಯಾಬಿನೆಟ್‌ ಗ್ರೀನ್‌ ಸಿಗ್ನಲ್‌ :: https://kannada.oneindia.com/news/karnataka/coastal-karnataka-development-karnataka-cabinet-meeting-in-mangaluru-approves-projects-worth-32-61-468345.html?ref=DMDesc



~ED.522~PR.28~VG.HM~

Category

🗞
News
Comments

Recommended